ಪ್ರವಾಹದಿಂದ ಜನರಷ್ಟೇ ಅಲ್ಲ, ಹಾವುಗಳಿಗೂ ಸಂಕಷ್ಟ... ನೀರಲ್ಲಿ ನಾಗರಾಜ! - ಪ್ರವಾಹ

🎬 Watch Now: Feature Video

thumbnail

By

Published : Aug 11, 2019, 7:46 PM IST

ಕೊಡಗು/ಕೊಪ್ಪಳ: ರಾಜ್ಯದಾದ್ಯಂತ ಸುರಿಯುತ್ತಿರುವ ಭಾರಿ ಮಳೆಯ ಪರಿಣಾಮ ಹಲವೆಡೆ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ನೀರಿನ ರಭಸಕ್ಕೆ ಹಾವುಗಳು ತೇಲಿ ಬರುತ್ತಿರುವ, ಗಿಡಮರ, ಕಂಟಿಗಳಲ್ಲಿ ಆಶ್ರಯ ಪಡೆಯುತ್ತಿರುವ ದೃಶ್ಯಗಳು ಕ್ಯಾಮರಾದಲ್ಲಿ ಸೆರೆಯಾಗಿವೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.