ಬಿಎಸ್​ವೈ ಆಡಿಯೋ ಕ್ಲಿಪ್ ಪ್ರಕರಣ: ಪ್ರತಿಪಕ್ಷ ನಾಯಕರ ಖಡಕ್​ ಪ್ರತಿಕ್ರಿಯೆ

By

Published : Nov 3, 2019, 7:00 PM IST

thumbnail

ಬೀದರ್: ರಾಜ್ಯ ರಾಜಕೀಯದಲ್ಲಿ ಸದ್ದು ಮಾಡ್ತಿರುವ ಆಡಿಯೋ ಕ್ಲಿಪ್​ ಬಗ್ಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ಅನರ್ಹ ಶಾಸಕರ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್​ನವರು ಸಂಚು ಮಾಡಿ ಸಾರ್ವಜನಿಕರಲ್ಲಿ ಗೊಂದಲ ಉಂಟುಮಾಡುತ್ತಿದ್ದಾರೆ ಎಂಬ ಸಿಎಂ ಹೇಳಿಕೆಗೆ ಖಡಕ್​ ಆಗಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು, ಆ ಆಡಿಯೋ ರೆಕಾರ್ಡ್​ ಮಾಡಲು ನಾನು ಅಲ್ಲಿದ್ದೆನಾ, ಅದನ್ನು ಯಡಿಯೂರಪ್ಪ ಅವರೇ ಮಾಡಿಸಿರಬೇಕೆಂದು ಎಂದು ಟಾಂಗ್​ ನೀಡಿದ್ದಾರೆ.

TAGGED:

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.