ಸಿದ್ದರಾಮಯ್ಯ ಈ ಜನ್ಮದಲ್ಲಿ ಬಿಜೆಪಿ ಸೇರಲ್ಲ, ಆ ಪಕ್ಷದ ಬಗ್ಗೆ ಮೃದು ಧೋರಣೆ ತಾಳಲ್ಲ: ರಮೇಶ್ ಕುಮಾರ್​ - ಸಿದ್ದರಾಮಯ್ಯ ರಮೇಶ್​ ಕುಮಾರ್​ ಹೇಳಿಕೆ

🎬 Watch Now: Feature Video

thumbnail

By

Published : Mar 7, 2020, 7:43 PM IST

ಚಾಮರಾಜನಗರ: ಸಿದ್ದರಾಮಯ್ಯ ಈ ಜನ್ಮದಲ್ಲಿ ಬಿಜೆಪಿ ಬಗ್ಗೆ ಮೃದು ಧೋರಣೆ ತಾಳಲ್ಲ. ಆ ಪಕ್ಷಕ್ಕೂ ಹೋಗಲ್ಲ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಸಿದ್ದರಾಮಯ್ಯ ಬಿಜೆಪಿ ಸೇರುವ ವಿಚಾರದ ಕುರಿತು ಮಾತನಾಡಿದ ಅವರು, ಅವರು ಈ ಜನ್ಮದಲ್ಲಿ ಬಿಜೆಪಿ ಸೇರುವುದಿಲ್ಲ. ಸಿದ್ದರಾಮಯ್ಯ ಪರಿಚಯವಿದ್ದರಿಗೆ ಇದು ಗೊತ್ತಾಗುತ್ತದೆ. ಹುಡುಗಾಟಕ್ಕೆ ಅವರು ಕಾಂಗ್ರೆಸ್​ಗೆ ಬಂದಿಲ್ಲ. ಅವರ ಹಿಂದೆ ದೀರ್ಘವಾದ ರಾಜಕೀಯ ಇತಿಹಾಸವಿದೆ. ಅವರಂತಹ ನಾಯಕರು ಅಪರೂಪ ಎಂದರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.