ಪ್ರವಾಹಕ್ಕೂ ಬಗ್ಗದ, ಒಂದು ತಿಂಗಳ ಕಾಲ ನೀರಲ್ಲೆ ನಿಲ್ಲಬಲ್ಲ ಭತ್ತದ ತಳಿ ಇದು...! - ಶಿವಮೊಗ್ಗದ ತೋಟಗಾರಿಕೆ ಮತ್ತು ಕೃಷಿ ವಿಶ್ವವಿದ್ಯಾಲಯದ ಸುದ್ದಿ
🎬 Watch Now: Feature Video
ಶಿವಮೊಗ್ಗ: ಭಾರಿ ಮಳೆಯಿಂದ ನೆರೆ ಬಂದರೆ ಸಾಕು ರೈತರು ವರ್ಷವಿಡೀ ಬೆವರು ಸುರಿಸಿ ಬೆಳೆದ ಪೈರು, ಕೈಗೆ ಬಂದ ತುತ್ತು ಬಾಯಿಗಿಲ್ಲ ಎಂಬಂತೆ ನಾಶವಾಗುತ್ತದೆ. ರೈತನ ಈ ಸಮಸ್ಯೆಯನ್ನು ತಪ್ಪಿಸಲು ತೋಟಗಾರಿಕಾ ಇಲಾಖೆ ಮುಂದಾಗಿದೆ. ಹೇಗಪ್ಪಾ ಅಂತೀರಾ? ಈ ಸ್ಟೋರಿ ನೋಡಿ.
Last Updated : Nov 10, 2019, 10:30 PM IST