thumbnail

ಮತದಾನ ಮುಗೀತಲ್ವೇ, ಇವರ ಗೋಳ್ಯಾರು ಕೇಳೋರು? ಹಳ್ಳಿಬಿಟ್ಟು ಗುಳೆ ಹೊರಟ ಬಡವರು!

By

Published : Apr 28, 2019, 11:51 PM IST

ರಾಯಚೂರು: ಅಲ್ಲಿನ ಜನರು ವ್ಯವಸಾಯವನ್ನೇ ನಂಬಿ ಬದುಕು ಕಟ್ಟಿಕೊಂಡವರು. ಆದರೆ, ಮಳೆ ಕೈಕೊಟ್ಟು ಭೂಮಿ ಬರಡಾಗಿದೆ. ದುಡಿಯೋ ಕೈಗಳಿಗೆ ಕೆಲಸ ಇಲ್ಲ. ಇದರ ಪರಿಣಾಮ ಬೆಳೆಯಿಲ್ಲದೆ ಭೀಕರ ಬರದ ಛಾಯೆ ಇಡೀ ಜಿಲ್ಲೆಯನ್ನೇ ಆವರಿಸಿದೆ. ಈ ಸ್ಥಿತಿಯಲ್ಲಿ ಬದುಕೋದಕ್ಕಾಗಿ ದುಡಿಯಬೇಕಲ್ವೇ, ಅದಕ್ಕಾಗಿ ರಾಯಚೂರಿನ ಜನ ರಾಜಧಾನಿಯತ್ತ ಗುಳೆ ಹೊರಟಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.