ಸರ್ಕಾರ ನೆರೆ ಪರಿಹಾರ ಕೊಟ್ಟರೂ ಜಿಲ್ಲಾಡಳಿತ ಕೊಡ್ತಿಲ್ಲ: ಮನೆ ಕಟ್ಟಿಕೊಳ್ಳಲಾಗದೆ, ಸಂತ್ರಸ್ತರ ಸಂಕಷ್ಟ ತಪ್ತಿಲ್ಲ

By

Published : Feb 15, 2020, 8:31 PM IST

thumbnail

ಉತ್ತರ ಕರ್ನಾಟಕದಲ್ಲಿ ಕಳೆದ ವರ್ಷ ಉಂಟಾಗಿದ್ದ ಪ್ರವಾಹದಿಂದ ನೂರಾರು ಮಂದಿ ಮನೆ ಕಳೆದುಕೂಂಡು ಬೀದಿಗೆ ಬಿದ್ದಿದ್ದರು. ಆದರೆ, ಸರ್ಕಾರ ಇವರಿಗೆ ಇನ್ನೂ ಸೂರು ಕಲ್ಪಿಸದ ಪರಿಣಾಮ ಗುಡಿಸಲುಗಳಲ್ಲಿ ಬದುಕು ಸಾಗಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.