thumbnail

ರೈತನ ಮೇಲೆ ವರುಣನ ವಕ್ರದೃಷ್ಟಿ... ರಾಣೆಬೆನ್ನೂರಿನಲ್ಲಿ ಅನ್ನದಾತ ಕಂಗಾಲು

By

Published : Oct 24, 2019, 10:06 PM IST

ರೈತರು ಕಳೆದೊಂದು ವಾರದಿಂದ ತಮ್ಮ ಹೊಲದಲ್ಲಿ ಬೆಳೆದ ಬೆಳೆಗಳನ್ನು ಮಳೆಯಲ್ಲಿಯೇ ಹಸನು ಮಾಡಿ ಮಾರಲು ಮಾರುಕಟ್ಟೆಗೆ ತಂದಿದ್ದರು. ಆದ್ರೆ, ಇಲ್ಲೂ ಕೂಡ ವರುಣ ತನ್ನ ಪ್ರತಾಪ ಮುಂದುವರಿಸಿದ್ದು, ರೈತನ ಹೊಟ್ಟೆ ಮೇಲೆ ಹೊಡೆಯುತ್ತಿದ್ದಾನೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.