ಕೋಳಿವಾಡರ ಎದುರು ಬಿಜೆಪಿ 'ಅರುಣೋದಯ'... ಕೈಹಿಡಿದ ಯಡಿಯೂರಪ್ಪ ವರ್ಚಸ್ಸು!
By
Published : Dec 9, 2019, 12:18 PM IST
ಪಕ್ಷೇತರ ಶಾಸಕ ಆರ್.ಶಂಕರ್ ಅನರ್ಹತೆಯಿಂದ ತೆರವಾಗಿದ್ದ ರಾಣೆಬೆನ್ನೂರು ಕ್ಷೇತ್ರದ ಉಪ ಚುನಾವಣಾ ಫಲಿತಾಂಶ ಪ್ರಕಟವಾಗಿದೆ. ಬಿಜೆಪಿ ಅಭ್ಯರ್ಥಿ ಅರುಣ್ ಕುಮಾರ್ ಗುತ್ತಲ್ (ಪೂಜಾರಾ) ಗೆಲುವು ಸಾಧಿಸಿದ್ದಾರೆ.
ಪಕ್ಷೇತರ ಶಾಸಕ ಆರ್.ಶಂಕರ್ ಅನರ್ಹತೆಯಿಂದ ತೆರವಾಗಿದ್ದ ರಾಣೆಬೆನ್ನೂರು ಕ್ಷೇತ್ರದ ಉಪ ಚುನಾವಣಾ ಫಲಿತಾಂಶ ಪ್ರಕಟವಾಗಿದೆ. ಬಿಜೆಪಿ ಅಭ್ಯರ್ಥಿ ಅರುಣ್ ಕುಮಾರ್ ಗುತ್ತಲ್ (ಪೂಜಾರಾ) ಗೆಲುವು ಸಾಧಿಸಿದ್ದಾರೆ.