ಮಾದರಿಯಾಗಬೇಕಿದ್ದ ರೈತನ ಬದುಕಿನಲ್ಲಿ ಬಿರುಗಾಳಿ ಎಬ್ಬಿಸಿದ ಅಕಾಲಿಕ ಮಳೆ - ಆಶನಾಳ ಬಾಳೆ ಬೆಳೆ ನಾಶ ಸುದ್ದಿ

🎬 Watch Now: Feature Video

thumbnail

By

Published : Apr 23, 2020, 4:26 PM IST

ಸಾಂಪ್ರದಾಯಿಕ ಬೆಳೆಗೆ ಗುಡ್​ ಬೈ ಹೇಳುವ ಮೂಲಕ ಬಾಳೆ ಬೆಳೆ ಬೆಳೆದು ಇತರರಿಗೆ ಮಾದರಿ ಆಗಬೇಕಿದ್ದ ರೈತನ ಕನಸು ನುಚ್ಚು ನೂರಾಗಿದೆ. ಲಾಕ್ ಡೌನ್​ನಿಂದ ಸಂಕಷ್ಟದಲ್ಲಿದ್ದ ಗಿರಿನಾಡು ಯಾದಗಿರಿ ಜಿಲ್ಲೆಯ ರೈತರಿಗೆ ಬಿರುಗಾಳಿ ಮಿಶ್ರಿತ ಅಕಾಲಿಕ ಮಳೆ ಗಾಯದ ಮೆಲೆ ಬರೆ ಎಳೆದಂತಾಗಿದೆ. ತಾಲೂಕಿನ ಆಶನಾಳ ಗ್ರಾಮದ ವೀರಭದ್ರಪ್ಪ ಎಂಬುವ ರೈತ ಇದೆ ಮೊಟ್ಟಮೊದಲ ಬಾರಿಗೆ ಬಾಳೆ ಬೆಳೆ ಬೆಳೆದಿದ್ದಾರೆ. ಅದೀವ ಕಟಾವ್​ ಹಂತಕ್ಕೂ ಬಂದಿತ್ತು. ಆದರೆ ಅಕಾಲಿಕವಾಗಿ ಸುರಿದ ಮಳೆಯಿಂದ ಬಾಳೆ ನೆಲಕ್ಕುರಳಿದ್ದು ಅನ್ನದಾತ ಸಂಕಷ್ಟಕ್ಕಿಡಾಗಿದ್ದಾನೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.