ರಾಜ್ಯಕ್ಕೆ ಬೆಳಕು ನೀಡುವ ಜಿಲ್ಲೆಯ ಜನರ ಬದುಕು ಕತ್ತಲು: ಬಿಸಿಲೂರ ಬಾಂಧವರಿಗೆ ಬೇಕಿದೆ ಶಾಶ್ವತ ಪರಿಹಾರ - ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರ

🎬 Watch Now: Feature Video

thumbnail

By

Published : Feb 22, 2020, 1:33 PM IST

ಅದು ರಾಜ್ಯಕ್ಕೆ ಬೆಳಕು ನೀಡುವ ಜಿಲ್ಲೆ. ರಾಜ್ಯದ ಒಟ್ಟು ವಿದ್ಯುತ್ ಉತ್ಪಾದನೆಯಲ್ಲಿ​ ಈ ಜಿಲ್ಲೆಯ ಕೊಡುಗೆ ಶೇ 40%. ಆದ್ರೆ, ಅಲ್ಲಿ ನೆಲೆಸಿರುವ ಜನರ ಬದುಕು ಮಾತ್ರ ಕತ್ತಲಲ್ಲಿದೆ. ವಿದ್ಯುತ್​ ಸ್ಥಾವರಗಳಿಂದ ಬರುವ ಹೊಗೆ, ಬೂದಿ ಅಲ್ಲಿನ ನಿವಾಸಿಗಳ ಬದುಕಿಗೆ ಮಾರಕವಾಗಿದೆ. ಹಾಗಾಗಿ ನಾನಾ ರೀತಿಯ ರೋಗ ಹರಡುವ ಭೀತಿಯಲ್ಲಿ ಅವರಿದ್ದು, ಇಲ್ಲಿಂದ ನಮ್ಮನ್ನ ಶಾಶ್ವತವಾಗಿ ಸ್ಥಳಾಂತರಿಸಿ ಅಂತ ಮನವಿ ಮಾಡಿಕೊಳ್ತಿದ್ದಾರೆ. ಸಂಪೂರ್ಣ ವರದಿ ನೋಡಿ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.