ನಿಯಮ ಉಲ್ಲಂಘನೆ: ಪ್ರಶ್ನಿಸಿದ ಪೊಲೀಸ್ ಮೇಲೆಯೆ ದರ್ಪ ತೋರಿದ ವ್ಯಕ್ತಿ!

By

Published : Mar 30, 2020, 6:48 PM IST

Updated : Mar 30, 2020, 9:01 PM IST

thumbnail
ಕರೋನಾ ಮಹಾಮಾರಿ ದೇಶದಲ್ಲಿ ಅಲೆ ಎಬ್ಬಿಸುತ್ತಿದೆ. ವಾಹನ ಸಂಚಾರ ನಿರ್ಬಂಧಿಸಿರುವ ಪೊಲೀಸ್​ ಇಲಾಖೆ ಚೆಕ್​ ಪೋಸ್ಟ್​ ನಿರ್ಮಿಸಿ ಅನಾವಶ್ಯಕ ಸಂಚಾರಕ್ಕೆ ತಡೆಯೊಡ್ಡಿದೆ. ರಾಯಚೂರು ಜಿಲ್ಲೆಯ ಸಿರವಾರ ದೇವದುರ್ಗ ಕ್ರಾಸ್​ಬಳಿ ನಿರ್ಮಿಸಲಾಗಿದ್ದ ಚೆಕ್​ಪೊಸ್ಟ್​ನಲ್ಲಿ ಕಾರಿನಲ್ಲಿ ಹೋಗುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಪ್ರಶ್ನಿಸಿದ್ದಾರೆ. ಈ ಸಂದರ್ಭ ಪೊಲೀಸರ ಲಾಠಿಯನ್ನು ಕಸಿದುಕೊಂಡು ಅವರಿಗೆ ಬೆದರಿಕೆ ಹಾಕಿರುವ ಘಟನೆ ಜರುಗಿದೆ. ಕಾರಿನಲ್ಲಿದ್ದ ವ್ಯಕ್ತಿ ಪೊಲೀಸ್​ ಪಿಎಸ್​ಐ ಒಬ್ಬರ ಮಗನೆಂದು ಹೇಳಲಾಗುತ್ತಿದೆ. ಆದರೆ ಅದು ಖಚಿತವಾಗಿಲ್ಲ
Last Updated : Mar 30, 2020, 9:01 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.