thumbnail

By

Published : Apr 10, 2021, 10:30 PM IST

ETV Bharat / Videos

ಮಷ್ಕರದ ನಡುವೆ ರಸ್ತೆಗಳಿದ ಸರ್ಕಾರಿ ಬಸ್​: ಖಾಸಗಿ ಬಸ್​ ಮಾಲೀಕರಿಂದ ವಿರೋಧ

ಚಿಕ್ಕಮಗಳೂರು: ಖಾಸಗಿ ಬಸ್, ಸಾರಿಗೆ ಅಧಿಕಾರಿಗಳ ಮಧ್ಯೆ ಮಾತಿನ ಚಕಮಕಿ ನಡೆದಿರುವ ಘಟನೆ ನಗರದ ಕೆಎಸ್​ಆರ್​ಟಿಸಿ ಬಸ್ ನಿಲ್ದಾಣದಲ್ಲಿ ನಡೆದಿದೆ. ಖಾಸಗಿ ಬಸ್ ಮಧ್ಯೆ ಒಂದೊಂದೇ ಸರ್ಕಾರಿ ಬಸ್ ರಸ್ತೆಗೆ ಇಳಿಯುತ್ತಿರುವುದಕ್ಕೆ ಖಾಸಗಿ ಬಸ್ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಡೀ ರಾತ್ರಿ ಕ್ಯೂನಲ್ಲಿ ನಿಂತು ಸೊಳ್ಳೆಗಳಿಂದ ಕಚ್ಚಿಸಿಕೊಂಡು ನಾವು ಕಾಯುತ್ತಿದ್ದೇವೆ. ಬೆಳಗ್ಗೆ ಸರ್ಕಾರಿ ಬಸ್ ಬಂದರೆ ನಮ್ಮ ಕಥೆ ಎನಾಗ್ಬೇಕು ಎಂದು ಕೆಎಸ್​ಆರ್​​ಟಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.