ಜಮೀನಿಗೆ ಆಪತ್ತು ತಂದ ಅಧಿಕಾರಿಗಳು, ಅನ್ನದಾತರ ಗೋಳು ಕೇಳೋರ್ಯಾರು? - ಧಾರವಾಡ ರೈತರು
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5250367-thumbnail-3x2-vish.jpg)
ಆ ಜಮೀನು ಅವರಿಗೆ ವಂಶ ಪಾರಂಪರ್ಯವಾಗಿ ಬಂದಿದ್ದು.. ಹಲವಾರು ತಲೆಮಾರುಗಳಿಂದ ಅಲ್ಲೇ ಬೆಳೆ ಬೆಳೆಯುತ್ತಿದ್ದೋರು.. ಆದ್ರೀಗ, ಆ ಭೂಮಿಗೆ ಬೇಲಿ ಹಾಕಲು ಅಧಿಕಾರಿಗಳು ಸಿದ್ಧತೆ ನಡೆಸ್ತಿದ್ದಾರೆ ಅನ್ನೋ ಆರೋಪ ಕೇಳಿ ಬರ್ತಿದೆ.