ಎಳನೀರು-ಕೊಬ್ಬರಿಯಂತೆ, ತೆಂಗು-ತುಮಕೂರು.. ಕಲ್ಪತರು ನಾಡಿಗೆ ಈ ದಿನದ ಹಿರಿಮೆ-ಗರಿಮೆ!! - Pride day for tumkuru
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-8651128-550-8651128-1599048444002.jpg)
ಇದು ತುಮಕೂರು ತ್ರಿವಿಧ ದಾಸೋಹಿ ಸಿದ್ಧಗಂಗೆ ಸಿದ್ಧಿ ಪುರುಷ ನೆಲೆಸಿದ ಪುಣ್ಯ ಭೂಮಿ. ಕಲ್ಪತರು ನಾಡು ಎಂದು ಹೆಚ್ಚು ಜನಜನಿತ. ಇಂದು ವಿಶ್ವ ತೆಂಗು ದಿನ. ರಾಜ್ಯದಲ್ಲಿಯೇ ಅತಿ ಹೆಚ್ಚು ತೆಂಗು ಬೆಳೆಯುವ ಜಿಲ್ಲೆ ಆಗಿರೋದ್ರಿಂದ ಈ ದಿನದ ವಿಶೇಷಕ್ಕೂ ಎಲ್ಲಿಲ್ಲದ ನಂಟು ಬೆಸೆದಿದೆ.