thumbnail

ಗಿಮಿಕ್ ರಾಜಕಾರಣ ಬಿಟ್ಟು ಫೀಲ್ಡ್​​ನಲ್ಲಿ ನಮ್ಮನ್ನ ಎದುರಿಸಿ.. ಕೈ ನಾಯಕರಿಗೆ ಪ್ರಜ್ವಲ್ ಸವಾಲು

By

Published : Nov 30, 2019, 10:11 PM IST

ಮೈಸೂರು: ಕಾಂಗ್ರೆಸ್‌ ನಾಯಕರಿಗೆ ಸಂಸದ ಪ್ರಜ್ವಲ್ ರೇವಣ್ಣ ಖಡಕ್ ವಾರ್ನಿಂಗ್ ನೀಡಿದ್ದಾರೆ. ಹುಣಸೂರಿನಲ್ಲಿ ಕಾಂಗ್ರೆಸ್-ಜೆಡಿಎಸ್ ನಡುವೆ ಒಳ ಒಪ್ಪಂದವಾಗಿದೆ ಎಂದು ಕೈ ನಾಯಕರು, ಜನರಿಗೆ ಸುಳ್ಳು ಮಾಹಿತಿ ಹರಡಿಸಿದ್ದಾರೆ. ಅವರಿಗೆ ಸೋಲಿನ‌ ಭೀತಿ ಕಾಡುತ್ತಿದೆ ಅದಕ್ಕೆ ಒಳಒಪ್ಪಂದ ಅಂತಿದಾರೆ. ಗಿಮಿಕ್ ರಾಜಕಾರಣ ಬಿಟ್ಟು ಫೀಲ್ಡ್​​ನಲ್ಲಿ ನಮ್ಮನ್ನ ಎದುರಿಸಿ ಎಂದು ಸವಾಲು ಹಾಕಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.