ರೇಷ್ಮೆನಗರಿಯಲ್ಲಿ ತಲೆ ಎತ್ತಲಿದೆ ರಣಕಾಟೆ ಹದ್ದುಗಳ ಸಂತಾನೋತ್ಪತಿ ಕೇಂದ್ರ - ರಾಮನಗರ ರಣಕಾಟೆ ಹದ್ದುಗಳ ಸಂತಾನೋತ್ಪತಿ ಕೇಂದ್ರ
🎬 Watch Now: Feature Video

ರಣಕಾಟೆ ಹದ್ದು ವಿಶೇಷ ಪಕ್ಷಿ ಸಂಕುಲಗಳಲ್ಲೊಂದು. ಮಾತ್ರವಲ್ಲದೆ ಇದು ಅಳಿವಿನಂಚಿನಲ್ಲಿರುವ ಪಕ್ಷಿ ಕೂಡ, ಈ ರಣಕಾಟೆ ಹದ್ದುಗಳ ಸಂರಕ್ಷಣೆಗಾಗಿ ಸಂತಾನೋತ್ಪತಿ ಕೇಂದ್ರ ಆರಂಭಿಸಲು ಅರಣ್ಯ ಇಲಾಖೆ ಚಿಂತನೆ ನಡೆಸಿದ್ದು, ರಾಜ್ಯ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಕೂಡ ಸಲ್ಲಿಸಿದೆ.