ಹಾಸನದ ಜನರಿಗೆ ಆನೆಯಾಯ್ತು, ಈಗ ಚಿರತೆ ಕಾಟ: ಮಾನವ-ವನ್ಯಮೃಗ ಸಂಘರ್ಷ ಮುಗಿಯೋದ್ಯಾವಾಗ?

By

Published : Mar 10, 2020, 9:33 PM IST

thumbnail
ಮಾನವ ಹಾಗೂ ವನ್ಯಜೀವಿ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಕಳೆದೊಂದು ತಿಂಗಳಿನಿಂದ ಹಾಸನದಲ್ಲಿ ಚಿರತೆಗಳ ಹಾವಳಿಗೆ ಸಾಕು ಪ್ರಾಣಿಗಳು ಬಲಿಯಾಗುತ್ತಿವೆ. ಹೀಗಾಗಿ ಅರಣ್ಯಾಧಿಕಾರಿಗಳ ವಿರುದ್ಧ ಇಲ್ಲಿನ ಜನತೆ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.