ಸಿ.ಪಿ. ಯೋಗೀಶ್ವರ್​​​ಗೆ ಸಚಿವ ಸ್ಥಾನ ನೀಡದಂತೆ ಮೂಲ ಬಿಜೆಪಿಗರ ಒತ್ತಾಯ - ಬಿಜೆಪಿಯಲ್ಲಿ ದೊಡ್ಡ ಮಟ್ಟದ ಅಸಮಧಾನ

🎬 Watch Now: Feature Video

thumbnail

By

Published : Feb 4, 2020, 9:03 PM IST

ಬೆಂಗಳೂರು: ಮಾಜಿ ಸಚಿವ ಸಿ.ಪಿ. ಯೋಗೀಶ್ವರ್​​​ಗೆ ಸಚಿವ ಸ್ಥಾನ ನೀಡುವುದಕ್ಕೆ ಬಿಜೆಪಿಯಲ್ಲಿ ದೊಡ್ಡ ಮಟ್ಟದ ಅಸಮಾಧಾನ ವ್ಯಕ್ತವಾಗಿದ್ದು, ಯಾವುದೇ ಕಾರಣಕ್ಕೂ ಸೋತವರನ್ನು ಸಂಪುಟಕ್ಕೆ‌ ತೆಗೆದುಕೊಳ್ಳಬಾರದು ಎನ್ನುವ ಮಾತು ಕೇಳಿ ಬರುತ್ತಿದೆ. ಈ ವಿಷಯವನ್ನು ಪ್ರತ್ಯೇಕ ಸಭೆ ಮೂಲಕ ಹೈಕಮಾಂಡ್​​ಗೆ ತಲುಪಿಸುವಲ್ಲಿ ಕೆಲ ಮುಖಂಡರು ಸಫಲರಾಗಿದ್ದಾರೆ. ಮೂಲ ಬಿಜೆಪಿ ನಾಯಕರ‌ ವಿರೋಧದ ನಡುವೆ ಸೈನಿಕನಿಗೆ ಸಂಪುಟದಲ್ಲಿ ಸ್ಥಾನ ಸಿಗುತ್ತೋ ಇಲ್ವೋ ಎಂಬುದನ್ನು ಕಾದು ನೋಡಬೇಕಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.