ಮಣ್ಣಿನ ಗಣೇಶ ಮೂರ್ತಿ ನಿಮಜ್ಜನಕ್ಕೆ ಪಾಲಿಕೆ ಸಿದ್ಧತೆ: 446 ಕಡೆಗಳಲ್ಲಿ ಅವಕಾಶ - ಗಣೇಶ ಮೂರ್ತಿ ವಿಸರ್ಜನೆ

🎬 Watch Now: Feature Video

thumbnail

By

Published : Sep 1, 2019, 12:37 AM IST

ಬೆಂಗಳೂರು: ಎಲ್ಲಾ ವಲಯಗಳಲ್ಲಿ ಗಣೇಶ ಮೂರ್ತಿ ನಿಮಜ್ಜನಕ್ಕೆ ಬಿಬಿಎಂಪಿ ಸಿದ್ಧತೆ ಮಾಡಿಕೊಂಡಿದೆ. ಪ್ರತಿ ವಲಯದಲ್ಲೂ ಕೆರೆಗಳು, ತಾತ್ಕಾಲಿಕ ಹೊಂಡಗಳು, ಸ್ಥಿರ ಕಲ್ಯಾಣಿಗಳು ಸೇರಿಸಿದಂತೆ ಒಟ್ಟು 446 ಕಡೆಗಳಲ್ಲಿ ಸಾರ್ವಜನಿಕರು ಮಣ್ಣಿನ ಗಣೇಶ ಮೂರ್ತಿ ನಿಮಜ್ಜನ ಮಾಡಬಹುದು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.