ನೆರೆ ಸಿಗದ ಪರಿಹಾರ... ಅಳಲು ಕೇಳಲು ಬಾರದ ಅಧಿಕಾರಿಗಳ ವಿರುದ್ಧ ಆಕ್ರೋಶ! - ಹಾವೇರಿ ಜಿಲ್ಲೆಯ ನದಿ ಪಾತ್ರದ ಜನ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4423855-thumbnail-3x2-surya.jpg)
ಈ ಬಾರಿ ಅತಿಯಾದ ಮಳೆ ಸೃಷ್ಟಿಸಿದ ಪ್ರವಾಹ ಹಾವೇರಿ ಜಿಲ್ಲೆಯ ನದಿ ಪಾತ್ರದ ಜನರ ಬದುಕು ಬೀದಿಗೆ ಬಂದಿದೆ. ಒಂದೆಡೆ ಪ್ರವಾಹ, ಮತ್ತೊಂದೆಡೆ ನೆರೆಗೆ ತುತ್ತಾದ ಬೆಳೆಗೆ ಪರಿಹಾರ ನೀಡಲು ಅಧಿಕಾರಿಗಳ ಮೀನಮೇಷ. ಇವೆಲ್ಲವೂ ಅನ್ನದಾತನನ್ನು ಅಕ್ಷರಶಃ ಕಂಗೆಡಿಸಿದೆ.