thumbnail

By

Published : Sep 29, 2019, 11:39 PM IST

ETV Bharat / Videos

ಸತ್ರು ಅಂತಾ ಅಲ್ಲ, ಶವ ಸಂಸ್ಕಾರ ಮಾಡುವ ಜಾಗಕ್ಕಾಗಿ ಅಳುವಂತಾಗಿದೆ ಇಲ್ಲಿನ ಜನರ ಪರಿಸ್ಥಿತಿ!

ಬದುಕಿದ್ದಾಗ ನೆತ್ತಿ ಮೇಲೊಂದು ಸೂರು ಇರದಿದ್ದರೂ ಸತ್ತ ಮೇಲೆ ಅಂತ್ಯ ಸಂಸ್ಕಾರಕ್ಕೆ ಮೂರು-ಆರು ಅಡಿ ಜಾಗ ಬೇಕೆ ಬೇಕು. ಆದರೆ, ಈ ಕೊಪ್ಪಳದ ಗ್ರಾಮವೊಂದರಲ್ಲಿ ಹಿಂದುಳಿದ ಸಮುದಾಯದ ಜನರು ಯಾರಾದ್ರು ತೀರಿಕೊಂಡರೆ ಅಂತ್ಯ ಸಂಸ್ಕಾರ ಮಾಡೋದಕ್ಕೆ ಹರಸಾಹಸ ಪಡಬೇಕು. ಹಾಗಾದ್ರೆ ಏನದು ಸಮಸ್ಯೆ. ಈ ವಿಡಿಯೋ ನೋಡಿ

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.