thumbnail

ರಾಮುಲು ಕೈತಪ್ಪಿದ ಡಿಸಿಎಂ ಸ್ಥಾನ.. ಮೈಸೂರಿನಲ್ಲಿ ಸಿಎಂ ಕಾರು ತಡೆಯಲು ಯತ್ನ

By

Published : Aug 29, 2019, 1:26 PM IST

ಶ್ರೀರಾಮುಲು ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ನಾಯಕ ಸಂಘದ ಕಾರ್ಯಕರ್ತರು ಮೈಸೂರಿನಲ್ಲಿ ಸಿಎಂ ಕಾರು ತಡೆಯಲು ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ನಾಯಕ ಯುವ ಸೇನೆಯ ಮುಖಂಡ ದೇವರಾಜ್ ಕಾಟೂರು ತಮ್ಮ ಮನವಿ ಸ್ವೀಕರಿಸದೇ ಹೊರಟು ಹೋದ ಸಿಎಂ ಕ್ರಮವನ್ನು ಖಂಡಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.