thumbnail

ನಾರಾಯಣಪುರಕ್ಕೆ ಶಾಸಕರ ಕಚ್ಚಾಟ ತಂದಿದೆ ಭಾರಿ ಆಪತ್ತು...?

By

Published : May 11, 2019, 9:38 PM IST

ಅದು ನೂರಾರು ಹೆಕ್ಟೇರ್ ಜಮೀನಿಗೆ ನೀರಾವರಿ, ಲಕ್ಷಾಂತರ ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸುವ ಅಣೆಕಟ್ಟು. ಈ ಜನೋಪಯೋಗಿ ಡ್ಯಾಂ ಸೂಕ್ತ ಭದ್ರತೆಗಾಗಿ ಮೊರೆಯಿಡುತ್ತಿದೆ. ಉಗ್ರರ ದಾಳಿಯ ಕಾರ್ಮೋಡದಲ್ಲೂ ಈ ಡ್ಯಾಂನ ಭದ್ರತೆಯನ್ನು ನಿರ್ಲಕ್ಷಿಸಲಾಗಿದೆ. ಕೇವಲ 12 ಮಂದಿ ಪೊಲೀಸರು, ಬೆರಳೆಣಿಕೆಯಷ್ಟು ಭದ್ರತಾ ಸಿಬ್ಬಂದಿ ಕಾಯುತ್ತಿದ್ದಾರೆ...

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.