ಮಂಡ್ಯದಲ್ಲಿ ಸಾರ್ವಜನಿಕರಿಗೆ ಕೋಟ್ಯಂತರ ರೂ. ದೋಖಾ! - ಮಂಡ್ಯದಲ್ಲಿ ಸಾರ್ವಜನಿಕರಿಗೆ ಕೋಟಿ ಹಣ ದೋಖಾ ಪ್ರಕರಣ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5429750-thumbnail-3x2-gdgdjpg.jpg)
ಸಕ್ಕರೆ ನಗರಿ ನಾಗರಿಕರೆ ನಿಮ್ಮ ಕಂದಾಯದ ರಶೀದಿಯನ್ನು ಒಮ್ಮೆ ಪರಿಶೀಲನೆ ಮಾಡಿ. ಬ್ಯಾಂಕ್ಗೆ ಹಣ ಡಿಪಾಸಿಟ್ ಮಾಡಿದ್ದರೆ ಒಮ್ಮೆ ಪರೀಕ್ಷಿಸಿಕೊಳ್ಳಿ. ಯಾಕಂದ್ರೆ ನಗರಸಭೆ ನೌಕರನೋರ್ವ ಕಂದಾಯದ ಹಣವನ್ನು ಲಪಾಟಾಯಿಸಿದ್ದಾನೆ ಎಂದು ಪಶ್ಚಿಮ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಕುರಿತ ದಾಖಲೆಗಳನ್ನ ಸಾಮಾಜಿಕ ಕಾರ್ಯಕರ್ತರು ಬಿಡುಗಡೆ ಮಾಡಿದ್ದಾರೆ.