ಕಾಂಗ್ರೆಸ್ಸಿಗರು ಧರ್ಮ ಒಡೆಯೋ ಕೆಲಸದಲ್ಲಿ ಜಾಣರು: ಶಾಸಕ ರಾಜೂಗೌಡ - undefined

🎬 Watch Now: Feature Video

thumbnail

By

Published : Apr 13, 2019, 3:40 PM IST

ಯಾದಗಿರಿ ಜಿಲ್ಲೆಯ ಶಹಾಪುರ ವಿಧಾನಸಭಾ ಕ್ಷೇತ್ರದ ದೋರ್ನಳ್ಳಿ ಗ್ರಾಮದಲ್ಲಿ ಬಿಜೆಪಿ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸುರಪುರ ವಿಧಾನಸಭಾ ಕ್ಷೇತ್ರದ ಶಾಸಕ ರಾಜೂಗೌಡ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ರಾಯಚೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್​ ಪಕ್ಷದ ಅಭ್ಯರ್ಥಿ ಬಿ.ವಿ. ನಾಯಕ್​ಗೆ ಟಾಂಗ್ ನೀಡಿದರು. ಅವರ ವಾಕ್​ ಭರಾಟೆ ಹೇಗಿತ್ತು ಕೇಳಿ...

For All Latest Updates

TAGGED:

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.