ಹಂಪೆಯ ಪರಿಸರಕ್ಕೆ ಮನಸೋತಿದ್ದ ಚಿಮೂ..ಗಂಗಾವತಿ ಜತೆಗೆ ಬಿಡಿಸದ ನಂಟು.. - Kannada writer, researcher and historia
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5677906-thumbnail-3x2-chidu.jpg)
ಹಿರಿಯ ಸಾಹಿತಿ, ಖ್ಯಾತ ಸಂಶೋಧಕ ಚಿದಾನಂದ ಮೂರ್ತಿ ಇಂದು ಬೆಳಗ್ಗೆ ಇಹಲೋಕ ತ್ಯಜಿಸಿದ್ದಾರೆ. ಚಿಮೂಗೂ ಕೊಪ್ಪಳದ ಗಂಗಾವತಿಗೂ ಬಿಡಿಸಲಾಗದ ನಂಟು. ವಿಜಯನಗರ ಸಾಮ್ರಾಜ್ಯ ಹಂಪೆಯ ಪರಿಸರಕ್ಕೆ ಮನಸೋತಿದ್ದರು. ಈ ಕಡೆ ಬಂದಾಗಲೆಲ್ಲ ಗಂಗಾವತಿ, ಆನೆಗೊಂದಿಯಲ್ಲೂ ಒಂದ್ ರೌಂಡ್ ಹಾಕಿಯೇ ಹೋಗುತ್ತಿದ್ದರು. ಕೇವಲ 3 ತಿಂಗಳ ಹಿಂದಷ್ಟೇ ಗಂಗಾವತಿಗೆ ಭೇಟಿ ಕೊಟ್ಟಿದ್ದೇ ಕೊನೆಯಾಯ್ತು.