ಶಿವಮೊಗ್ಗ ವಾಣಿಜ್ಯ ಕೇಂದ್ರ ಗಾಂಧಿ ಬಜಾರ್‌ಗೆ ಬರ್ತಿಲ್ಲ ಜನ! - ಲಾಕ್​ಡೌನ್​ ಸಡಿಲಿಕೆ

🎬 Watch Now: Feature Video

thumbnail

By

Published : May 21, 2020, 4:47 PM IST

ಕೊರೊನಾ ಲಾಕ್‌ಡೌನ್‌ನಿಂದ ಅಂಗಡಿ-ಮುಂಗಟ್ಟು ತೆರೆಯಲಾರದೇ ವ್ಯಾಪಾರಿಗಳು ಈಗಾಗಲೇ ನಷ್ಟ ಅನುಭವಿಸಿದ್ದಾರೆ. ಸತತ 50 ದಿನದ ಬಳಿಕ ನಿರ್ಬಂಧ ಸಡಿಲಿಕೆಯಿಂದ ಶಿವಮೊಗ್ಗದಲ್ಲಿ ಅಂಗಡಿಗಳನ್ನು ತೆರಯಲಾಗಿದೆ. ಆದ್ರೆ ಗ್ರಾಹಕರ ಸಂಖ್ಯೆ ಮಾತ್ರ ವಿರಳವಾಗಿದೆ. ನಗರದಲ್ಲಿ ಸದ್ಯದ ಪರಿಸ್ಥಿತಿ ಹೇಗಿದೆ ಅನ್ನೋದರ ವರದಿ ಇಲ್ಲಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.