ರೈತರ ಪಾಲಿಗೆ ನರಕವಾದ ಲಾಕ್​​ಡೌನ್​​​.. ಖರೀದಿದಾರರಿಲ್ಲದೇ ಅನ್ನದಾತ ಕಂಗಾಲು!!

By

Published : Apr 11, 2020, 3:36 PM IST

thumbnail

ಕೊರೊನಾ ಭೀತಿಗೆ ಇಡೀ ದೇಶವೇ ಲಾಕ್‌ಡೌನ್ ಆಗಿದೆ. ಕೃಷಿ ಕ್ಷೇತ್ರದ ಮೇಲೆಯೂ ಲಾಕ್​ಡೌನ್ ಗಂಭೀರವಾದ ಪರಿಣಾಮ ಬೀರಿದೆ. ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದಲ್ಲಿ‌ ಕಲ್ಲಂಗಡಿ ಬೆಳೆದ ರೈತ ಇದೀಗ ಖರೀದಿದಾರರು ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾನೆ. ಇದರಿಂದ ಫಲವತ್ತಾದ ಕಲ್ಲಂಗಡಿ, ಜಮೀನಿನಲ್ಲಿ‌ ಕೊಳೆತು ಹೋಗುತ್ತಿದೆ. ಈ ಕುರಿತು ಈಟಿವಿ ಭಾರತ ಪ್ರತಿನಿಧಿ ಪ್ರತ್ಯಕ್ಷ್ಯ ವರದಿ ಮಾಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.