ಕೋಲಾರ ರೈತರ ಬಾಳಿಗೆ ಮುಳ್ಳಾದ ಹೂವಿನ ಬೆಳೆ! - ಚೆಂಡು ಮಲ್ಲಿಗೆ

🎬 Watch Now: Feature Video

thumbnail

By

Published : Sep 27, 2019, 9:30 PM IST

ಬರದ ನಾಡಿನ ರೈತರ ಬದುಕಲ್ಲಿ ಹೂವಾಗಬೇಕಿದ್ದ ಆಲೂಗಡ್ಡೆ, ಟೊಮೇಟೊ ಸೇರಿದಂತೆ ಹಲವು ತರಕಾರಿ ಬೆಳೆಗಳು ಬೆಲೆ ಕುಸಿತದಿಂದ ಮುಳ್ಳಾದವು. ಚೆಂಡು-ಮಲ್ಲಿಗೆಯಾದ್ರೂ ರೈತರ ಬದುಕಲ್ಲಿ ಹೂವಾಗುತ್ತೆ ಅಂದ್ರೆ ಅದು ಕೂಡಾ ರೈತರ ಪಾಲಿಗೆ ಮುಳ್ಳಾಗಿ ಪರಿಣಮಿಸಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.