thumbnail

By

Published : Apr 21, 2020, 6:02 PM IST

ETV Bharat / Videos

ಕೊಡಗಲ್ಲಿ ಕಾಫಿ ತೋಟದಿಂದ ನಡು ರಸ್ತೆಗೆ ಬಂದ ಕಾಡಾನೆ ಹಿಂಡು, ಸ್ಥಳೀಯರಲ್ಲಿ ಆತಂಕ..!

ಕೊವೀಡ್-19 ಭೀತಿಯ ನಡುವೆ ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಕಾಫಿ ತೋಟವೊಂದರಿಂದ ಕಾಡಾನೆಗಳ ಹಿಂಡು ರಸ್ತೆ ದಾಟಿರುವ ಘಟನೆ ಮಡಿಕೇರಿ ತಾಲೂಕಿನ ಬೆಟ್ಟತ್ತೂರಿನ ಬಳಿ ನಡೆದಿದೆ. ಸುಮಾರು 8 ಆನೆಗಳ ಗುಂಪು ಕಾಫಿ ತೋಟದಿಂದ ಏಕಾಏಕಿ ರಸ್ತೆ ದಾಟಿ ಮತ್ತೊಂದು ಕಾಫಿ ತೋಟಕ್ಕೆ ನುಗ್ಗಿವೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.