ರೈತ ಪರ ಯೋಜನೆ ಜಾರಿಗೊಳಿಸಲು ಕೆಎಂಎಫ್ ಆಯ್ಕೆ.. ಬಾಲಚಂದ್ರ ಜಾರಕಿಹೊಳಿ - ಬಾಲಚಂದ್ರ ಜಾರಕಿಹೊಳಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4299044-thumbnail-3x2-bal.jpg)
ಈಟಿವಿ ಭಾರತ್ ಜೊತೆ ಮಾತನಾಡಿದ ಕೆಎಂಎಫ್ ನೂತನ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ರೈತರಿಗೆ ಅನುಕೂಲ ಮಾಡಲು ಸಾಕಷ್ಟು ಅವಕಾಶಗಳು ಇರುವ ಕಾರಣಕ್ಕೆ ಕೆಎಂಎಫ್ನ ಅಧ್ಯಕ್ಷರಾಗಿರೋದಾಗಿ ಹೇಳಿಕೊಂಡಿದ್ದಾರೆ. ಒಂದು ವಾರದೊಳಗೆ ಆಡಳಿತ ಮಂಡಳಿ ಸದಸ್ಯರು, ನಿರ್ದೇಶಕರ ಸಭೆ ಕರೆದು ಕೆಎಂಎಫ್ನ ಇನ್ನಷ್ಟು ಅಭಿವೃದ್ಧಿ ಮಾಡಲು ಯೋಜನೆಗಳನ್ನ ರೂಪಿಸ್ತೇನೆ ಅಂದರು.