ಜನರ ರಕ್ಷಣೆಗೆ ನಿಂತಿರುವ ಖಾಕಿ ಪಡೆಗೆ ಅಡುಗೆ ವ್ಯವಸ್ಥೆ ಮಾಡಿದ ಪೊಲೀಸ್​​ ಇಲಾಖೆ - ಬೆಂಗಳೂರು ಲೇಟೆಸ್ಟ್​ ನ್ಯೂಸ್​

🎬 Watch Now: Feature Video

thumbnail

By

Published : Apr 17, 2020, 1:06 PM IST

ಬೆಂಗಳೂರು: ಲಾಕ್​ಡೌನ್​ ಜಾರಿಗೆ ಬಂದಾಗಿನಿಂದ ಹಗಲು ರಾತ್ರಿ ಎನ್ನದೇ ಪೊಲೀಸ್​ ಇಲಾಖೆ ಸಿಬ್ಬಂದಿ ಕರ್ತವ್ಯದಲ್ಲಿ ನಿರತರಾಗಿದ್ದು, ಜನರ ರಕ್ಷಣೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇವರಿಗೆ ಯಾವುದೇ ಆಹಾರದ ಸಮಸ್ಯೆ ಉಂಟಾಗಬಾರದು ಎಂದು ಆಯಾ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಅಡುವೆ ವ್ಯವಸ್ಥೆ ಮಾಡಲಾಗಿದೆ. ವಾಹನ ಜಪ್ತಿ , ಕೊರೊನಾ ಜಾಗೃತಿಯಲ್ಲಿ ಪೊಲೀಸರು ಫುಲ್ ಬ್ಯುಸಿಯಾಗಿದ್ದು, ಠಾಣೆಗಳಲ್ಲಿ ಇನ್ಸ್​ಪೆಕ್ಟರ್​ಗಳು ಅಡುಗೆ ತಯಾರಿಸಿ ಉಣ ಬಡಿಸುತ್ತಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿಯನ್ನು ನಮ್ಮ ಪ್ರತಿನಿಧಿ ನೀಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.