thumbnail

By

Published : Sep 26, 2019, 4:37 PM IST

ETV Bharat / Videos

ನಾನೀಗ್ಲೂ ಶಾಸಕನೇ ನನ್ನನ್ನು ಶಾಸಕನನ್ನಾಗಿ ಮಾಡಿದ್ದು ನನ್ನ ಜನ ಸ್ಪೀಕರ್ ಅಲ್ಲಾ..! ಕೆ.ಸಿ. ನಾರಾಯಣಗೌಡ

ನಾನು ಇನ್ನೂ ಶಾಸಕನಾಗಿಯೇ ಇದ್ದೇನೆ. ಕ್ಷೇತ್ರದ ಜನರ ಅಭಿವೃದ್ಧಿಗಾಗಿ ಸದಾ ದುಡಿಯುವೆ ಎಂದ ಅನರ್ಹ ಶಾಸಕ ಕೆ.ಸಿ. ನಾರಾಯಣಗೌಡ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬಗ್ಗೆಯೂ ಆಕ್ರೋಶ ಹೊರ ಹಾಕಿದ್ದು, ಈಟಿವಿ ಭಾರತ್​ ಪ್ರತಿನಿಧಿ ಜೊತೆ ಮಾತನಾಡಿರುವ ಸಂಪೂರ್ಣ ವರದಿ ಇಲ್ಲಿದೆ ನೋಡಿ...

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.