ಕಾಶ್ಮೀರ ಪ್ರತ್ಯೇಕಿಸುವುದು ಮಹಾತ್ಮರಿಗೂ ಇಷ್ಟವಿರಲಿಲ್ಲ.. ಗಾಂಧಿ ವಾದಿ ಬಸವಯ್ಯ - jammu kashmir flag hosting

🎬 Watch Now: Feature Video

thumbnail

By

Published : Aug 14, 2019, 10:34 PM IST

ವಿಶೇಷ ಸ್ಥಾನಮಾನ ನೀಡಿ ಕಾಶ್ಮೀರವನ್ನು ಪ್ರತ್ಯೇಕಿಸುವುದು ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರಿಗೂ ಇಷ್ಟವಿರಲಿಲ್ಲ ಎಂದು ಹಿರಿಯ ಗಾಂಧಿ ವಾದಿ ಬಸವಯ್ಯ ಹೇಳಿದ್ದಾರೆ. ಈಟಿವಿ ಭಾರತ್​ ಜೊತೆ ಮಾತನಾಡಿರುವ ಅವರು ಸ್ವತಂತ್ರ್ಯ ಪರಿಕಲ್ಪನೆ, ಗಾಂಧಿ ಸಾಧನೆಯ ಕುರಿತು ಒಂದಷ್ಟು ಅಭಿಮತ ಹಂಚಿಕೊಂಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.