thumbnail

ಅರಸು ಊರನು ಆಳೋರ್ಯಾರು.. ಹುಣಸೂರಿನಲಿ ಹಳ್ಳಿಹಕ್ಕಿ ಹಾರಾಟ, ಕೈ ಕಸುವು.. ತೆನೆ ಸಮೃದ್ಧಿ.!

By

Published : Dec 5, 2019, 2:53 AM IST

ರಾಜ್ಯ ರಾಜಕೀಯದಲ್ಲಿ ನಾಳೆ ನಿರ್ಣಾಯಕ ದಿನ.. ಮತದಾರ ಪ್ರಭು ಅಭ್ಯರ್ಥಿಗಳ ಭವಿಷ್ಯ ಬರೆಯುವ ಕ್ಷಣ.. ಈ ಮಧ್ಯೆ ನಾಯಕರು ತಮ್ಮ ಪಕ್ಷದ ಗೆಲುವಿಗಾಗಿ ಜಾತಿ ಲೆಕ್ಕಾಚಾರ ಹಾಕ್ತಿದಾರೆ. ಹಾಗಾದ್ರೆ, ಹುಣಸೂರು ಕ್ಷೇತ್ರದ ಲೆಕ್ಕಾಚಾರ ಏನು ಅನ್ನೋದರ ಕಂಪ್ಲೀಟ್ ವರದಿ ಇಲ್ಲಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.