ಲಾಕ್​ಡೌನ್​ ಬಳಿಕ ಕೋಟಿತೀರ್ಥದ ಈಗಿನ ಅವ್ಯಸ್ಥೆ ನೋಡಿದಿರಾ? - ಗೋಕರ್ಣದ ಕೋಟಿತೀರ್ಥ

🎬 Watch Now: Feature Video

thumbnail

By

Published : Nov 6, 2020, 8:16 PM IST

ಕಾರವಾರ: ಲಾಕ್​ಡೌನ್​ ಬಳಿಕ ದಕ್ಷಿಣ ಕಾಶಿ ಖ್ಯಾತಿಯ ಗೋಕರ್ಣ ಕ್ಷೇತ್ರ ಮತ್ತೆ ತೆರೆದುಕೊಂಡಿದೆ. ಇಲ್ಲಿನ ಆತ್ಮಲಿಂಗ ದರ್ಶನದ ಜೊತೆಗೆ ಪಿತೃಕಾರ್ಯವನ್ನು ಮಾಡಲು ಸಾಕಷ್ಟು ಮಂದಿ ಗೋಕರ್ಣದ ಕೋಟಿತೀರ್ಥಕ್ಕೆ ಭೇಟಿ ನೀಡುತ್ತಾರೆ. ಆದ್ರೆ, ಲಾಕ್​ಡೌನ್​ ವೇಳೆ ಬಂದ್ ಆಗಿದ್ದ ಕೋಟಿತೀರ್ಥದ ಈಗಿನ ಅವ್ಯಸ್ಥೆಯನ್ನ ನೋಡಿದ್ರೆ ಇಲ್ಲಿ ಸ್ನಾನ ಮಾಡೋದಿರಲಿ, ಕಾಲಿಡೋದಕ್ಕೂ ಭಕ್ತರು ಯೋಚನೆ ಮಾಡುವಂತಾಗಿದೆ. ಈ ಕುರಿತ ವರದಿ ಇಲ್ಲಿದೆ ನೋಡಿ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.