ಕೇಂದ್ರ ಬಜೆಟ್ ದೇಶವನ್ನೇ ನಿರಾಸೆಗೊಳಿಸಿದೆ : ಹೆಚ್.ಕೆ. ಪಾಟೀಲ್
![ETV Thumbnail thumbnail](https://etvbharatimages.akamaized.net/etvbharat/prod-images/320-214-5925864-thumbnail-3x2-fgjjk.jpg)
ಗದಗ: ಕೇಂದ್ರ ಸರ್ಕಾರದ ಆಯವ್ಯಯ ಇಂದು ದೇಶ್ಯಾದ್ಯಂತ ಹಲವು ಚರ್ಚೆಗಳಿಗೆ ಹಾಗೂ ವಿಶ್ಲೇಷಣೆಗೆ ಎಡೆ ಮಾಡಿಕೊಟ್ಟಿದೆ. ಈ ಹಿನ್ನೆಲೆ ಕಾಂಗ್ರೆಸ್ನ ಹಿರಿಯ ಮುಖಂಡ ಹಾಗೂ ಗದಗ ಶಾಸಕ ಹೆಚ್.ಕೆ ಪಾಟೀಲ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಗದಗ: ಕೇಂದ್ರ ಸರ್ಕಾರದ ಆಯವ್ಯಯ ಇಂದು ದೇಶ್ಯಾದ್ಯಂತ ಹಲವು ಚರ್ಚೆಗಳಿಗೆ ಹಾಗೂ ವಿಶ್ಲೇಷಣೆಗೆ ಎಡೆ ಮಾಡಿಕೊಟ್ಟಿದೆ. ಈ ಹಿನ್ನೆಲೆ ಕಾಂಗ್ರೆಸ್ನ ಹಿರಿಯ ಮುಖಂಡ ಹಾಗೂ ಗದಗ ಶಾಸಕ ಹೆಚ್.ಕೆ ಪಾಟೀಲ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.