thumbnail

By

Published : Sep 21, 2019, 11:41 PM IST

ETV Bharat / Videos

ಕೋಟೆನಾಡಲ್ಲಿ ಹಿಂದೂ ಮಹಾಗಣಪತಿ ಅದ್ದೂರಿ ಶೋಭಯಾತ್ರೆ

ಚಿತ್ರದುರ್ಗದಲ್ಲಿ ನಡೆಯುವ ಹಿಂದೂ ಮಹಾಗಣಪತಿಯ ಶೋಭಯಾತ್ರೆ ದಕ್ಷಿಣ ಭಾರತದಲ್ಲೇ ಖ್ಯಾತಿ ಪಡೆದಿದೆ. ನಗರದ ಪ್ರಮುಖ ಬೀದಿಗಳಲ್ಲಿ ನಡೆದ ವಿಘ್ನನಿವಾರಕನ ನಿಮಜ್ಜನೆಯಲ್ಲಿ ಲಕ್ಷಾಂತರ ಭಕ್ತರು ಪಾಲ್ಗೊಂಡರು.ಅತ್ಯಂತ ವೈಭವದಿಂದ ಜರುಗಿದ ಮೆರವಣಿಗೆಯಲ್ಲಿ ಯುವಕ,ಯುವತಿಯರು ಸಂಭ್ರಮಿಸಿದರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.