thumbnail

ಮಲೆನಾಡಲ್ಲಿ ಮತ್ತೆ ಜೋರಾಯ್ತು ಮಳೆ..!

By

Published : Aug 23, 2019, 7:25 PM IST

ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಸುರಿದ ಮಳೆಯಿಂದ ಹಲವಾರು ಅವಾಂತರಗಳು ಸೃಷ್ಟಿಯಾಗಿದ್ದು, ಇದೀಗ ಒಂದು ಗಂಟೆಯಿಂದ ಮತ್ತೆ ಮಳೆ ಪ್ರಾರಂಭ ಆಗಿರುವುದರಿಂದಾಗಿ ಮಲೆನಾಡು ಜನರು ಇದನ್ನು ನೋಡಿ ಹೆದರುವಂತಹ ಪರಿಸ್ಥಿತಿ ನಿರ್ಮಾಣ ಆಗಿದೆ. ಜಿಲ್ಲೆಯ ಬಣಕಲ್,ಕೊಟ್ಟಿಗೆಹಾರ, ಚಾರ್ಮಾಡಿ ಘಾಟ್​, ಜಾವಳಿ, ಕುದುರೆ ಮುಖ ಭಾಗದಲ್ಲಿ ಮಳೆ ಪ್ರಾರಂಭ ಆಗಿದ್ದು ಮಲೆನಾಡಿನ ಜನರು ಈ ಮಳೆಯನ್ನು ನೋಡಿ ಆತಂಕಕ್ಕೀಡಾಗಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.