thumbnail

ದಾವಣಗೆರೆಯಲ್ಲಿ ಮಳೆರಾಯನ ಅಬ್ಬರ.. ಹೀಗಿದೆ ನೋಡಿ ರಣಭೀಕರ ಅವಾಂತರ!

By

Published : Oct 22, 2019, 11:51 PM IST

ದಾವಣಗೆರೆಯಲ್ಲಿ ಮಳೆ ತನ್ನ ಪ್ರತಾಪ ತೋರಿಸ್ತಿದೆ. ದಾವಣಗೆರೆ, ಚನ್ನಗಿರಿ,ಹರಿಹರ ಹಾಗೂ ಹೊನ್ನಾಳಿ ತಾಲೂಕುಗಳಲ್ಲಿ ಪ್ರವಾಹ ಬಂದಿದೆ. ಇದರಿಂದಾಗಿ ಇಡೀ ಊರಿಗೆ ಊರೇ ಕೊಚ್ಚಿ ಹೋಗುವಂತೆ ಮಳೆ ಸುರಿದಿದೆ. ನೂರಾರು ಎಕರೆ ಪ್ರದೇಶಗಳಲ್ಲಿನ ಮೆಕ್ಕೆಜೋಳ, ಭತ್ತ, ರಾಗಿ ನೀರಿನಲ್ಲಿ ಮುಳುಗಿವೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.