ಜೆಡಿಎಸ್ - ಕಾಂಗ್ರೆಸ್ ಮಾರಾಮಾರಿ: ನೈತಿಕತೆ ಇದ್ದರೆ ಕಾಂಗ್ರೆಸ್​ ನಾಯಕರು ಕ್ರಮ ಕೈಗೊಳ್ಳಲಿ ಎಂದ ಹೆಚ್​ಡಿಕೆ

By

Published : Oct 29, 2020, 8:34 PM IST

thumbnail
ತುಮಕೂರು: ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್​ ಚುನಾವಣಾ ಪ್ರಚಾರದ ವೇಳೆ ಪುಂಡಾಟಿಕೆ ಮೆರೆದ ಕಾಂಗ್ರೆಸ್​ ಕಾರ್ಯಕರ್ತರ ಮೇಲೆ ಮುಖಂಡರು ಕ್ರಮ ಕೈಗೊಳ್ಳಲಿ ಎಂದು ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಆಗ್ರಹಿಸಿದ್ದಾರೆ. ಹೆಚ್​ಡಿಕೆ ರೋಡ್​ ಶೋ ವೇಳೆ ಕೈ ಕಾರ್ಯಕರ್ತರು ಅಡ್ಡಿಪಡಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಹೆಚ್​ಡಿಕೆ, ಕಾಂಗ್ರೆಸ್​ ನಾಯಕರಿಗೆ ನೈತಿಕತೆ ಇದ್ದರೆ ಕ್ರಮ ಕೈಗೊಳ್ಳಲಿ ಎಂದು ಸವಾಲು ಹಾಕಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.