ಬಗರ್ ಹುಕುಂ ಜಮೀನಿನಲ್ಲಿ ಸರ್ಕಾರದ ಕಾಮಗಾರಿ: ದಯಾಮರಣಕ್ಕಾಗಿ ರಾಷ್ಟ್ರಪತಿಗೆ ಪತ್ರ ಬರೆದ ಸಾಗುವಳಿದಾರರು - haveri farmers letter to president

🎬 Watch Now: Feature Video

thumbnail

By

Published : Jul 7, 2021, 1:38 PM IST

ಹಾವೇರಿ: ಹಾವೇರಿ ತಾಲೂಕಿನ ಅಕ್ಕೂರು ಗ್ರಾಮದ 71 ರೈತರು ಸರ್ವೇ ನಂಬರ್ 98-02-ಇ ನಲ್ಲಿ ಬಗರ್ ಹುಕುಂ ಸಾಗುವಳಿ ಮಾಡಿಕೊಂಡು ಬಂದಿದ್ದಾರೆ. ಜಮೀನಿನಲ್ಲಿ ಸರ್ಕಾರ 11 ಯೋಜನೆಗಳ ಕಾಮಗಾರಿ ನಡೆಸಲು ಮುಂದಾಗಿರುವ ಹಿನ್ನೆಲೆ, 71 ಬಗರ್ ಹುಕುಂ ಸಾಗುವಳಿದಾರರು ರಾಷ್ಟ್ರಪತಿಗಳಿಗೆ ದಯಾಮರಣಕ್ಕಾಗಿ ಪತ್ರ ಬರೆದಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.