ನಾವೆಲ್ಲರೂ ಸೇರಿ ಈಶ್ವರಪ್ಪರನ್ನ ಮುಖ್ಯಮಂತ್ರಿ ಮಾಡಲೇಬೇಕು: ಹರಿಹರ ಶಾಸಕ
![ETV Thumbnail thumbnail](https://etvbharatimages.akamaized.net/etvbharat/prod-images/320-214-10140319-505-10140319-1609931050284.jpg)
ಮಾಜಿ ಸಿಎಂ ಸಿದ್ದರಾಮಯ್ಯರ ಆಪ್ತರಾಗಿರುವ ಎಸ್. ರಾಮಪ್ಪ, ಐದು ಜನ ಕುರುಬ ಶಾಸಕರು ಸರ್ಕಾರ ರಚನೆಗೆ ಶ್ರಮ ವಹಿಸಿದ್ದಾರೆ. ಆದ್ದರಿಂದ ನಮ್ಮ ಈಶ್ವರಪ್ಪರನ್ನು ಸಿಎಂ ಮಾಡುವಂತೆ ವೇದಿಕೆಯಲ್ಲೇ ಸಂದೇಶ ರವಾನಿಸಿದರು.
ಮಾಜಿ ಸಿಎಂ ಸಿದ್ದರಾಮಯ್ಯರ ಆಪ್ತರಾಗಿರುವ ಎಸ್. ರಾಮಪ್ಪ, ಐದು ಜನ ಕುರುಬ ಶಾಸಕರು ಸರ್ಕಾರ ರಚನೆಗೆ ಶ್ರಮ ವಹಿಸಿದ್ದಾರೆ. ಆದ್ದರಿಂದ ನಮ್ಮ ಈಶ್ವರಪ್ಪರನ್ನು ಸಿಎಂ ಮಾಡುವಂತೆ ವೇದಿಕೆಯಲ್ಲೇ ಸಂದೇಶ ರವಾನಿಸಿದರು.