ಕಲ್ಪತರು ನಾಡಲ್ಲಿ ಬಾಲ ಬಿಚ್ಚುತ್ತಿರುವ ಕೊಲೆಗಡುಕರು.. ಹಾಗಂತಾ, ಪೊಲೀಸರೇನೂ ಸುಮ್ನೇ ಕೂತಿಲ್ಲ! - ತುಮಕೂರಿನಲ್ಲಿ ರೌಡಿಗಳ ಹಲ್ಲೆ ಸುದ್ದಿ

🎬 Watch Now: Feature Video

thumbnail

By

Published : Nov 6, 2019, 12:00 AM IST

ಕಳೆದ ಒಂದು ವಾರದ ಹಿಂದೆ ನಡೆದಿದ್ದ ಆ ಒಂದು ಕೊಲೆ ಇಡೀ ನಗರದ ಜನತೆಯನ್ನ ಬೆಚ್ಚಿ ಬೀಳಿಸಿತ್ತು. ಕೂಡಲೇ ಎಚ್ಚೆತ್ತ ಖಾಕಿ ಪಡೆ 24 ಗಂಟೆಗಳಲ್ಲೇ ಆರೋಪಿಯ ಹೆಡೆಮುರಿ ಕಟ್ಟಿತ್ತು. ಇಷ್ಟೆಲ್ಲಾ ನಡೆದ್ರೂ, ಅಲರ್ಟ್ ಆಗದ ಪುಡಿ ರೌಡಿಗಳ ತಂಡ ಮತ್ತೆ ತನ್ನ ಅಟ್ಟಹಾಸ ಮುಂದುವರಿಸಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.