ಬಂಗಾರದ ಬೆಲೆ... ರಾತ್ರೋರಾತ್ರಿ ಉಳ್ಳಾಗಡ್ಡಿ ಕದ್ದೊಯ್ದ ಖದೀಮರು - ಈರುಳ್ಳಿ ಬೆಳೆಗಾರರಿಗೆ ಕಳ್ಳರ ಕಾಟ ಸುದ್ದಿ

🎬 Watch Now: Feature Video

thumbnail

By

Published : Nov 29, 2019, 8:05 PM IST

ಒಂದೆಡೆ ಈರುಳ್ಳಿ ಬೆಲೆ ಗಗನಕ್ಕೇರಿ ಗ್ರಾಹಕರು ತಲೆಕೆಡಿಸಿಕೊಂಡಿದ್ರೆ ಇತ್ತ ಈರುಳ್ಳಿ ಬೆಳೆಗಾರರು ಕೂಡ ಕಣ್ಣೀರಾಕುತ್ತಿದ್ದಾರೆ. ಈರುಳ್ಳಿಗೆ ಬಂಗಾರದ ಬೆಲೆ ಬಂದಿದ್ದರಿಂದ ಕಳ್ಳರು ರಾತ್ರೋರಾತ್ರಿ ಹೊಲಗಳಿಗೆ ನುಗ್ಗಿ ಈರುಳ್ಳಿ ಕದ್ದೊಯ್ದಿದ್ದಾರೆ. ಇದು ರೈತರಲ್ಲಿ ಆತಂಕ ಮೂಡಿಸಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.