thumbnail

By

Published : Jan 11, 2020, 11:56 AM IST

Updated : Jan 11, 2020, 5:16 PM IST

ETV Bharat / Videos

ಫ್ರೀ ಕಾಶ್ಮೀರ ಫಲಕ ಪ್ರಕರಣ: ತನಿಖೆಗೆ ಹಾಜರಾದ ಯುವತಿ

ಮೈಸೂರು: ಫ್ರೀ ಕಾಶ್ಮೀರ ನಾಮ ಫಲಕ ಪ್ರದರ್ಶನಕ್ಕೆ ಸಂಬಂಧಿಸಿದಂತೆ ಯುವತಿ ತಂದೆಯೊಂದಿಗೆ ಜಯಲಕ್ಷ್ಮಿ ಪುರಂ ಠಾಣೆಗೆ ಹಾಜರಾಗಿದ್ದಾಳೆ. ಮೈಸೂರು ವಿಶ್ವವಿದ್ಯಾನಿಲಯದ ಕ್ಲಾಕ್ ಟವರ್ ಬಳಿ ಜೆಎನ್​ಯು ವಿದ್ಯಾರ್ಥಿಗಳ ಮೇಲೆ ನಡೆದ ಹಲ್ಲೆ ಖಂಡಿಸಿ ನಡೆದ ಪಂಜಿನ ಮೆರವಣಿಗೆ ಸಂದರ್ಭದಲ್ಲಿ ಫ್ರೀ ಕಾಶ್ಮೀರ ಘೋಷಣೆ ಫಲಕ ಹಿಡಿದ ಪ್ರಕರಣ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ಆ ಬಳಿಕ ಎಚ್ಚೆತ್ತ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ನಿನ್ನೆ ಸಂಜೆ ಮೈಸೂರು ನ್ಯಾಯಾಲಯದಿಂದ ಮಧ್ಯಂತರ ಜಾಮೀನು ಪಡೆದಿರುವ ನಳಿನಿ ಬಾಲಕೃಷ್ಣ. ನಂತರ ಜಯಲಕ್ಷ್ಮಿ ಪುರಂ ಠಾಣಾಧಿಕಾರಿಗಳ ಮುಂದೆ ಹಾಜರಿದ್ದು ತಂದೆಯೊಂದಿಗೆ ತನಿಖೆಗೆ ಆಗಮಿಸಿದ್ದಾಳೆ.
Last Updated : Jan 11, 2020, 5:16 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.