ಮಂತ್ರಾಲಯದ ಗೋಶಾಲೆಗೆ ರೈತರಿಂದ 23 ಟ್ರ್ಯಾಕ್ಟರ್ ಒಣ ಮೇವು ದಾನ! - ಕಲಿಯುಗದ ಕಾಮಧೇನು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6350822-thumbnail-3x2-megha.jpg)
ರಾಯಚೂರು: ಕಲಿಯುಗದ ಕಾಮಧೇನು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಗೋಶಾಲೆಗೆ ರೈತರು ಉಚಿತವಾಗಿ ಒಣ ಮೇವನ್ನು (ಸೊಪ್ಪೆ) ನೀಡಿದ್ದಾರೆ. ಸಿರವಾರ ತಾಲೂಕಿನ ಭಾಗ್ಯನಗರ ಕ್ಯಾಂಪ್ ನಿವಾಸಿಗಳು 23 ಟ್ರ್ಯಾಕ್ಟರ್ನಷ್ಟು ಒಣ ಮೇವನ್ನು ಗೋ ಶಾಲೆಗೆ ದಾನವಾಗಿ ನೀಡಿದ್ದಾರೆ.
TAGGED:
ಮಂತ್ರಾಲಯದ ಗೋಶಾಲೆ