ಕೈಕೊಟ್ಟ ಮುಂಗಾರು ಮಳೆ ರೈತ ಕಂಗಾಲು - former suffering

🎬 Watch Now: Feature Video

thumbnail

By

Published : Jul 12, 2019, 3:35 PM IST

ಹೈದರಾಬಾದ್ - ಕರ್ನಾಟಕ ಪ್ರದೇಶದಲ್ಲಿ ಮುಂಗಾರು ಮಳೆ ಕೈಕೊಟ್ಟಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರನ್ನ ಸಂಕಷ್ಟದಿಂದ ಪಾರು ಮಾಡಲು ಸರಕಾರ ಮೋಡ ಬಿತ್ತನೆ ಚಿಂತನೆ ನಡೆಸಿತ್ತು. ಆದ್ರೆ, ಪ್ರಸಕ್ತ ರಾಜಕೀಯ ದೊಂಬರಾಟದಿಂದ ಸರಕಾರದ ಮೋಡ ಬಿತ್ತನೆ ಚಿಂತನೆ ಕಾಗದದಲ್ಲೇ ಉಳಿಯುವ ಅನುಮಾನ ಎದುರಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.