ಮಾಜಿ ಸಿಎಂಗಳ ಮಾತಿನ ಸಮರ.. ಹುಣಸೂರಿನ 'ಹಕ್ಕಿ ಹಾರಾಟ' ತಡೆಯೋರ್ಯಾರು?

By

Published : Nov 20, 2019, 11:57 PM IST

thumbnail
ಹುಣಸೂರು ಉಪಚುನಾವಣೆಗೆ ದಿನಗಣನೆ ಶುರುವಾಗಿದೆ. ಕ್ಷೇತ್ರ ಗೆಲ್ಲೋಕೆ ತಂತ್ರ, ರಣತಂತ್ರ ರೂಪಿಸುತ್ತಿವೆ. ತಮ್ಮ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸೋಕೆ ಪಣ ತೊಟ್ಟಿರುವ ಜೆಡಿಎಸ್​ ಹಾಗೂ ಕಾಂಗ್ರೆಸ್​ ನಾಯಕರು ಭರ್ಜರಿ ಕ್ಯಾಂಪೇನ್ ನಡೆಸುತ್ತಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.