ಬೆಂಕಿಯಲ್ಲಿ ಬೇಯುತ್ತಿದೆ ಕಪ್ಪತ್ತಗುಡ್ಡದ ವನಸಿರಿ: ಔಷಧೀಯ ಸಸ್ಯಗಳು ಸುಟ್ಟು ಭಸ್ಮ
By
Published : Mar 14, 2020, 11:39 PM IST
ಉತ್ತರ ಕರ್ನಾಟಕದ ಸಹ್ಯಾದ್ರಿಯಲ್ಲಿ ಅಪರೂಪದ ಔಷಧೀಯ ಗುಣವಿರುವ ಅಪಾರ ಸಸ್ಯಗಳಿವೆ. ಇದ್ರ ಜೊತೆಗೆ ಪಂಚ ಖನಿಜಗಳೂ ಇವೆ. ಹೀಗೆ ಸಂಪದ್ಭರಿತವಾಗಿರುವ ಗುಡ್ಡ ಇದೀಗ ಬೆಂಕಿಯಿಂದ ಬೇಯುತ್ತಿದೆ.
ಉತ್ತರ ಕರ್ನಾಟಕದ ಸಹ್ಯಾದ್ರಿಯಲ್ಲಿ ಅಪರೂಪದ ಔಷಧೀಯ ಗುಣವಿರುವ ಅಪಾರ ಸಸ್ಯಗಳಿವೆ. ಇದ್ರ ಜೊತೆಗೆ ಪಂಚ ಖನಿಜಗಳೂ ಇವೆ. ಹೀಗೆ ಸಂಪದ್ಭರಿತವಾಗಿರುವ ಗುಡ್ಡ ಇದೀಗ ಬೆಂಕಿಯಿಂದ ಬೇಯುತ್ತಿದೆ.